Adarsh public
[search 0]
Plus
Téléchargez l'application!
show episodes
 
ಏನೇ ಹೇಳಿದರೂ ಕನ್ನಡದಲ್ಲೇ ಹೇಳಬೇಕು ಅನ್ನೋದು ನನ್ನಾಸೆ.ಕ್ರಿಕೆಟ್.ಸಿನಿಮಾ ಇವುಗಳ ಬಗ್ಗೆ ನನಗೇನು ಅನ್ನಿಸುತ್ತೆ ಅಂತ ನಿಮ್ಮ ಮುಂದೆ ತರುವ ಪ್ರಯತ್ನವೇ ಈ podcast ಉದ್ದೇಶ.ಕೇಳಿ ಉಳಿದವರಿಗೂ ಕೇಳಿಸಿ..😍
  continue reading
 
Loading …
show series
 
ಒಂದು ಕತೆ ಹೇಳ್ಲಾ ಮೂಲಕ ನನಗಾದ ಅನುಭವ, ನಾನು ನೋಡಿದ ಘಟನೆಗಳು, ಕೇಳಿದ ಕತೆಗಳು, ನೋಡಿದ ಸಿನಿಮಾ ಇವೆಲ್ಲವನ್ನೂ ಇಲ್ಲಿ ಮೂಡಿಸುವೆ. ನೀವು ಕೇಳಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಹಂಚಿ ಕೇಳಿಸಿ, ಆಯ್ತಾ.. 🙂
  continue reading
 
ಕರ್ನಾಟಕ ತಂಡ ಬಹುಮುಖ್ಯವಾದ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದೆ. ಜೈ ಕರ್ನಾಟಕ.. ಕೇಳ್ತಾ ಇರಿ ನನ್ನ ಪಾಡ್ ಕಾಸ್ಟ್.. 🙂-ಆದರ್ಶ ಯು ಎಂ
  continue reading
 
ರಣಜಿ ಕ್ವಾರ್ಟರ್ ಫೈನಲ್ ನ ಮೂರನೇ ದಿನವಾದ ಇಂದು ಕರ್ನಾಟಕ ತಂಡ ನಿರಾಸೆ ಮೂಡಿಸಿತು. ಆದರೆ ಜಮ್ಮು ಕಾಶ್ಮೀರ ನಿರೀಕ್ಷೆಗೂ ಮೀರಿ ಚೆನ್ನಾಗಿ ಆಡಿತು
  continue reading
 
ಸೆಪ್ಟೆಂಬರ್ 24 ರಿಂದ ಕರ್ನಾಟಕ ಕ್ರಿಕೆಟ್ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ತನ್ನ ಅಭಿಯಾನವನ್ಧು ಆರೋಭಿಸುತ್ತಿದೆ.ಮೊದಲ ಪಂದ್ಯ ಹೈದರಾಬಾದ್ ವಿರುದ್ಧ.ಎಲ್ಲ ಕನ್ನಡಿಗರ ಬೆಂಬಲ ಕರ್ನಾಟಕ ತಂಡದ ಮೇಲಿರಲಿ..ಜೈ ಕರ್ನಾಟಕ,ಕನ್ನಡ...🙂
  continue reading
 
ನಮ್ಮ ಒಂದು ದಿನದ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡೋಣ.ಈ ಕ್ಷಣದಲ್ಲಿ ನಮ್ಮೆಲ್ಲ ಕನ್ನಡಿಗರಿಗೆ ಸಹಾಯ ಹಸ್ತ ಚಾಚೋಣ,ಆದರೆ ಕನ್ನಡ ಸಿನಿಮಾ ನಟರನ್ನು ಅನಗತ್ಯವಾಗಿ ಟೀಕಿಸದಿರೋಣ..ಜನಪ್ರತಿನಿಧಿಗಳನ್ನು ಪ್ರಶ್ನಿಸೋಣ. ಕೇಳಿ ಜೋನಿಬೆಲ್ಲ ಪಾಡ್ ಕಾಸ್ಟ್..🙂
  continue reading
 
ಭಾರತ ನ್ಯೂಜಿಲೆಂಡ್ ವಿರುದ್ಧ ಸೋತಿದ್ದಕ್ಕೆ ಕಾರಣಗಳು ಯಾವುದು ಅಂತ ಈ ಪಾಡ್ ಕಾಸ್ಟ್ ನಲ್ಲಿ ಹೇಳಿದ್ದೀನಿ,ಕೇಳಿ ನಿಮ್ಮ ಸ್ನೇಹಿತರಿಗೂ ಕೇಳಿಸಿ.ಕನ್ನಡದಲ್ಲಿಯೇ ಇನ್ನಷ್ಟು ಕ್ರಿಕೆಟ್ ಕುರಿತಾದ ಮಾಹಿತಿಯನ್ನು ಪಡೆಯಿರಿ.:)
  continue reading
 
ನೀವು ಗಂಗೂಲಿ ಅಭಿಮಾನಿಯಾಗಿದ್ದರೆ ಈ podcast ಕೇಳಲೇಬೇಕು,ಯಾಕೆ ಅಂದರೆ ಈ podcast ನಲ್ಲಿ ಗಂಗೂಲಿಯ ಹಲವಾರು ನೆನಪುಗಳಿವೆ.ಕೇಳಿ ಕೇಳಿಸಿ ನಿಮ್ಮ ಸ್ನೇಹಿತರಿಗೂ ಧನ್ಯವಾದಗಳು ಕೇಳಿದ್ದಕ್ಕೆ.ಇತಿ ನಿಮ್ಮ ಆದರ್ಶ ಯು ಎಂ..🙂
  continue reading
 
ಈ ದನಿಯಲ್ಲಿ ರಾಯುಡು ಮಾಡಿದ ತಪ್ಪುಗಳು ಹಾಗೂ ಕನ್ನಡಿಗ ಮಯಾಂಕ್ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದೋರ ಬಗ್ಗೆ ಇದೆ.ಕೇಳಿ ಕೇಳಿಸಿ-ಆದರ್ಶ ಯು ಎಂ
  continue reading
 
ಭಾರತ ಇಂಗ್ಲೆಂಡ್ ವಿರುದ್ಧ ಸೋತ ನಂತರ ಸಾಕಷ್ಚು ಚರ್ಚೆಯಾಗ್ತಿದೆ,ಜೊತೆಗೆ ವಿವಾದಗಳು ಹುಟ್ಟಿವೆ?ಆದರೆ ಭಾರತ ಇಂಗ್ಲೆಂಡ್ ವಿರುದ್ಧ ಸೋಲಲು ನನ್ನ ಪ್ರಕಾರ ಐದು ಕಾರಣಗಳಿವೆ.ಅವುಗಳನ್ನು ತಿಳಿಯಲು ಈ ದನಿಯನ್ನು ಕೇಳಿ.ಇನ್ನಷ್ಟು ಇಂತಹ ಕ್ರಿಕೆಟ್ ಮಾಹಿತಿಗಾಗಿ ನನ್ನ ಪಾಡ್ ಕಾಸ್ಟ್ ಗೆ subscribe ಆಗಿ..ಆದರ್ಶ ಯು ಎಂ
  continue reading
 
ಕೊಹ್ಲಿ ಆಸ್ಟ್ರೇಲಿಯಾದ ಎದುರಿನ ಪಂದ್ಯದಲ್ಲಿ ಆಡುವಾಗ ಪ್ರೇಕ್ಷಕರಿಗೆ ಸ್ಮಿತ್ ಗೆ ಅವಮಾನ ಮಾಡುವ ಬದಲು ಆತನಿಗೆ ಹುರಿದುಂಬಿಸಿ ಎಂದಿದ್ದು ಕ್ರೀಡಾ ಸ್ಫೂರ್ತಿಯ ಗೆಲುವು ಅಂತಲೇ ಹೇಳಬೇಕು
  continue reading
 
ಕಳಪೆ ಫಾರ್ಮ್ ನಿಂದ ಬಳಲುತ್ತಿರುವ ಲಂಕಾ ಗೆ ಪಾಕ್ ಸವಾಲೆಸೆಯುತ್ತಿದೆ.ಇಂದು ಪಿಚ್ ಹೇಗಿದೆ,ತಂಡಗಳ ಬಲಾ ಬಲವೇನು ಇವೆಲ್ಲವನ್ನೂ ತಿಳಿಯಲು ಈ ಪಾಡ್ ಕಾಸ್ಟ್ ಕೇಳಿ
  continue reading
 
ಇಂದು ಆಸ್ಟ್ರೇಲಿಯಾ ಗೆ ವೆಸ್ಟ್ ಇಂಡೀಸ್ ಮುಖಾಮುಖಿಯಾಗ್ತಿದೆ.ಗೆಲುವು ಯಾರದ್ದಾಗಬಹುದು,ಬಲಾಬಲಗಳೇನು ಇನ್ನಷ್ಟು ವಿಚಾರಗಳಿಗೆ ನನ್ನ ಪಾಡ್ ಕಾಸ್ಟ್ ಕೇಳಿ.
  continue reading
 
ಏಳು ಪಂದ್ಯಗಳ ನಂತರ ಭಾರತಕ್ಕಿಂದು ಮೊದಲ ಪಂದ್ಯ ದ.ಆಫ್ರಿಕಾದ ವಿರುದ್ಧ.ತಂಡಗಳ ಬಲಾ ಬಲ ಏನು?ಅಂಕಿಅಂಶಗಳು ಏನು ಹೇಳುತ್ತೆ ಇವೆಲ್ಲವನ್ನೂ ತಿಳಿಯಲು ನನ್ನ ಪಾಡ್ ಕಾಸ್ಟ್ ಕೇಳಿ
  continue reading
 
ಇವತ್ತು ಆತಿಥೇಯ ಇಂಗ್ಲೆಂಡ್ ಗೆ ಪಾಕಿಸ್ತಾನ ಸವಾಲು ಹಾಕಿದೆ.ಮೊನ್ನೆ ೧೦೫ ಕ್ಕೆ ಆಲ್ ಔಟ್ ಆಗಿದ್ದ ಪಾಕ್ ಗೆ ಗೆದ್ದು ಆತ್ಮವಿಶ್ವಾಸದಲ್ಲಿರುವ ಇಂಗ್ಲೆಂಡ್ ಸವಾಲೇ ಸರಿ.ಇವತ್ತು ಶಾರ್ಟ್ ಪಿಚ್ ಎಸೆತಗಳನ್ನು ಹೇಗೆ ಎದುರಿಸುತ್ತಾರೆ ಪಾಕ್ ಬ್ಯಾಟ್ಸ್ ಮನ್ ಗಳು ಅಂತ ಕಾದು ನೋಡಬೇಕು
  continue reading
 
ಇಂದು ವಿಶ್ವಕಪ್ ಪಂದ್ಯಾವಳಿಯಲ್ಲಿ ದ.ಆಫ್ರಿಕಾ vs ಬಾಂಗ್ಲಾದೇಶ ಮುಖಾಮುಖಿಯಾಗಲಿದೆ.ಮೊದಲ ಪಂದ್ಯ ಸೋತ ದ.ಆಫ್ರಿಕಾ ಗೆ ಇತ್ತೀಚಿಗೆ ಉತ್ತಮ ಪ್ರದರ್ಶನ ನೀಡುತ್ತಿರುವ ಬಾಂಗ್ಲಾ ಸವಾಲಾಗುವುದಾ ಅಂತ ಕಾದು ನೋಡಬೇಕು.
  continue reading
 
ಇವತ್ತು ವಿಶ್ವಕಪ್ ನ ಮೂರನೇ ಪಂದ್ಯ ಶ್ರೀಲಂಕಾ vs ನ್ಯೂಜಿಲೆಂಡ್ ನಡುವೆ ನಡೆಯಲಿದೆ.ಕಾರ್ಡಿಫ್ ನಲ್ಲಿ ಇಂದು ಶ್ರೀಲಂಕಾ ಗೆಲ್ಲಬೇಕಾದರೆ ಪವಾಡವೇ ನಡೆಯಬೇಕೇನೋ..!
  continue reading
 
ಇವತ್ತಿನ ಪಂದ್ಯದಲ್ಲಿ ಯಾರ ಬಲಾಬಲ ಏನು,ಯಾವ ತಂಡ ಗೆಲ್ಲುವ ಸಾಧ್ಯತೆ ಇದೆ ಇವೆಲ್ಲವನ್ನೂ ತಿಳಿಯಲು ಈ ಪಾಡ್ ಕಾಸ್ಟ್ ಕೇಳಿ.
  continue reading
 
ಇವತ್ತಿನಿಂದ ವಿಶ್ವಕಪ್ ಪಂದ್ಯಾವಳಿ ಶುರುವಾಗ್ತಿದೆ,ಇಂದು ಮೊದಲ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ಗೆ ದ.ಆಫ್ರಿಕಾ ಎದುರಾಳಿಯಾಗಿದೆ.ಇದರ ಬಗೆಗಿನ ದನಿ ಯನ್ನು ಕೇಳಿ.🙂
  continue reading
 
ಇವತ್ತು ಐಪಿಎಲ್ ೨೦೧೯ ನ್ನು ಗೆಲ್ಲೋರು ಯಾರು ಅಂತ ಗೊತ್ತಾಗುತ್ತೆ,ರೋಹಿತ್ ನ ತಂತ್ರಗಳು ಗೆಲ್ಲುತ್ತೋ,ಧೋನಿಯ ತಾಳ್ಮೆ ಗೆಲ್ಲುತ್ತೋ ಅಂತ ಕಾದು ನೋಡಬೇಕು.ಬುಮ್ರಾ ಗೆ ಚೆನ್ನಾಗಿ ಆಡಿದರೆ ಚೆನ್ನೈಗೆ ಗೆಲ್ಲುವ ಅವಕಾಶಗಳಿವೆ,ಮುಂಬೈ ಮೆಕ್ಲನಗನ್ ನ ಆಡಿಸ್ತಾರ ಇವೆಲ್ಲ ತಿಳಿಯಲು ನನ್ನ ಪಾಡ್ ಕಾಸ್ಟ್ ಕೇಳಿ.ನಿಮ್ಮ ಗೆಳೆಯರಿಗೂ ಇದನ್ನು ಹಂಚಿ..🙂
  continue reading
 
ಯುವಿ ಅಂದರೆ ಎಲ್ಲರಿಗೂ ಇಷ್ಟ.ಅಂತಹ ಯುವಿ ರಿಟೈರಾಗ್ತಾನೆ ಅಂದರೆ ನೋವಾಗುತ್ತೆ.ಕಳೆದ ವರ್ಷ ರಿಟೈರ್ ಆಗಬೇಕು ಅಂದುಕೊಂಡಾಗ ತಡೆದಿದ್ದು ಯಾರು ಗೊತ್ತಾ?ನನ್ನ podcast ಕೇಳಿ,ಕೇಳಿಸಿ..🙂
  continue reading
 
Non striker crease ದಾಟಿದಾಗ ಸಹಜವಾಗಿ ಅಶ್ವಿನ್ ರನ್ ಔಟ್ ಮಾಡಿದ್ದಾನೆ.ಅದನ್ನು ಕ್ರೀಡಾ ಸ್ಫೂರ್ತಿಯಲ್ಲ ಅಂತ ಟೀಕಿಸುವವರಿಗೆ ಈ podcast..:)
  continue reading
 
ಇವತ್ತು ಐಪಿಎಲ್ ನಲ್ಲಿ ಐದು ಜನ ಕನ್ನಡಿಗರು ಆಡ್ತಿದ್ದಾರೆ,ರಾಜಸ್ತಾನ್ ರಾಯಲ್ಸ್ ನಲ್ಲಿ ಇಬ್ಬರು,ಪಂಜಾಬ್ ನಲ್ಲಿ ಮೂವರು.ಮರೆಯದೇ ನೋಡಿ.:)
  continue reading
 
ಇಂದು ನಡೆಯುತ್ತಿರುವ ಕರ್ನಾಟಕ vs ಮಹಾರಾಷ್ಟ್ರ ಪಂದ್ಯ ಸೈಯದ್ ಮುಶ್ತಾಕ್ ಆಲಿ ಟಿ20 ಸರಣಿಯ ಫೈನಲ್ ಪಂದ್ಯವಾಗಿದೆ,ಏನಿದರ ವಿಶೇಷತೆ,ನಮ್ಮ ತಂಡ ಹೇಗಿದೆ,ಈ ಎಲ್ಲವನ್ನೂ ತಿಳಿಯಲು ಈ podcast ಕೇಳಿ
  continue reading
 
ಭಾರತ ತಂಡ ಆಸ್ಟ್ರೇಲಿಯಾ ದ ವಿರುದ್ಧ ಸರಣಿ ಗೆದ್ದಾಗ ಇದು ಎಲ್ಲಾ ಕಾಲದ best ತಂಡ ಅಂದಿದ್ದ ರವಿಶಾಸ್ತ್ರಿಯವರು ಈಗ ಶ್ರೀಲಂಕಾ ತಂಡವನ್ನೂ best ಅಂತಾರ?🤟
  continue reading
 
ಸಚಿನ್ ಹೇಳಿದ್ದಾದರೂ ಏನು?ಯಾಕೆ ಜನ ಅದನ್ನು ಟೀಕಿಸ್ತಿದ್ದಾರೆ,ಅದು ಎಷ್ಟು ಸರಿ ಅನ್ನೋದರ ಬಗ್ಗೆ ಈ podcast episode..:)
  continue reading
 
ಈ ವರ್ಷ ಕರ್ನಾಟಕ ತಂಡ ಹೇಗೆ ಆಡಿತು,ಯಾಕೆ ಗೆಲ್ಲಲು ಆಗಲಿಲ್ಲ,ಅಂಪೈರ್ ಗಳ ತೀರ್ಪು ಹೇಗೆ ಅಭಿಮಾನಿಗಳಿಗೆ ನಿರಾಸೆ ತಂದಿತು ಎಂಬುದರ ಬಗ್ಗೆ ಈ ಸಂಚಿಕೆ
  continue reading
 
Loading …

Guide de référence rapide